ಬೆಳಗಾವಿ: ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರೆದಿದ್ದು ಇಂದು 15 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಬೆಳಗಾವಿ ನಗರ ಪೊಲೀಸ ಕಮಿಷನರ ಬೋರಲಿಂಗಯ್ಯ ಅವರನ್ನು ಮೈಸೂರು ವಲಯ ಡಿಯಾಜಿಯಾಗಿ ವರ್ಗಾವಣೆ ಮಾಡಿದರೆ, ಬೆಳಗಾವಿ ವಲಯ ಐಜಿಪಿಯಾಗಿ ರಮಣ ಗುಪ್ತಾ ಅವರನ್ನು ವರ್ಗಾಯಿಸಲಾಗಿದೆ.

ವರ್ಗಾವಣೆಗೊಂಡ 15 ಐಪಿಎಸ್ ಅಧಿಕಾರಿಗಳ  ಪಟ್ಟಿ ಹೀಗಿದೆ ನೋಡಿ..

ರಮಣ್ ಗುಪ್ತಾಬೆಳಗಾವಿ ವಲಯ ಐಜಿಪಿ

ಬೋರಲಿಂಗಯ್ಯಮೈಸೂರು ವಲಯ ಡಿಐಜಿ

ರಾಮಚಂದ್ರರಾವ್ಎಡಿಜಿಪಿ, ಪೊಲೀಸ್ಗೃಹ ನಿರ್ಮಾಣ ನಿಗಮ

ಕೃಷ್ಣಮೂರ್ತಿಎಡಿಜಿಪಿ, ಬಂದಿಖಾನೆ

ಅರುಣ್ ಚಕ್ರವರ್ತಿಎಡಿಜಿಪಿ, ಡಿಸಿಆರ್

ಮನೀಷ್ ಕರ್ಬಿಕರ್ಎಡಿಜಿಪಿ, ಸಿಐಡಿ

ಚಂದ್ರಶೇಖರ್ಐಎಸ್ ಡಿ, ಎಡಿಜಿಪಿ

ವಿಪುಲ್ ಕುಮಾರ್ಹೆಚ್ಚುವರಿ ಪೊಲೀಸ್ ಆಯುಕ್ತ ಪೂರ್ವ ವಲಯ

ಪ್ರವೀಣ್ ಮಧುಕರ್ ಪವಾರ್ಐಜಿಪಿ ಸಿಐಡಿ

ಸತೀಶ್ ಕುಮಾರ್ಹೆಚ್ಚುವರಿ ಪೊಲೀಸ್ ಆಯುಕ್ತ ಪಶ್ಚಿಮ ವಲಯ

ಸಂದೀಪ್ ಪಾಟಿಲ್ಕೆಎಸ್‌ಆರ್ ಪಿ ಐಜಿಪಿ

ವಿಕಾಸ್ ಕುಮಾರ್ ವಿಕಾಸ್ಐಜಿಪಿ ಐಎಸ್ ಡಿ

ಸಿದ್ದರಾಮಪ್ಪಕೇಂದ್ರ ಕಚೇರಿ ಐಜಿಪಿ

ವಂಶಿಕೃಷ್ಣಡಿಐಜಿ ಸಿಐಡಿ

ರಿಷ್ಯಂತ್ ದಕ್ಷಿಣ ಕನ್ನಡ ಎಸ್ ಪಿ