ಬೆಳಗಾವಿ: ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರೆದಿದ್ದು ಇಂದು 15 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಬೆಳಗಾವಿ ನಗರ ಪೊಲೀಸ ಕಮಿಷನರ ಬೋರಲಿಂಗಯ್ಯ ಅವರನ್ನು ಮೈಸೂರು ವಲಯ ಡಿಯಾಜಿಯಾಗಿ ವರ್ಗಾವಣೆ ಮಾಡಿದರೆ, ಬೆಳಗಾವಿ ವಲಯ ಐಜಿಪಿಯಾಗಿ ರಮಣ ಗುಪ್ತಾ ಅವರನ್ನು ವರ್ಗಾಯಿಸಲಾಗಿದೆ.
ವರ್ಗಾವಣೆಗೊಂಡ 15 ಐಪಿಎಸ್ ಅಧಿಕಾರಿಗಳ ಪಟ್ಟಿ ಹೀಗಿದೆ ನೋಡಿ..ರಮಣ್ ಗುಪ್ತಾ–ಬೆಳಗಾವಿ ವಲಯ ಐಜಿಪಿ
ಬೋರಲಿಂಗಯ್ಯ– ಮೈಸೂರು ವಲಯ ಡಿಐಜಿ
ರಾಮಚಂದ್ರರಾವ್– ಎಡಿಜಿಪಿ, ಪೊಲೀಸ್ ಗೃಹ ನಿರ್ಮಾಣ ನಿಗಮ
ಕೃಷ್ಣಮೂರ್ತಿ– ಎಡಿಜಿಪಿ, ಬಂದಿಖಾನೆ
ಅರುಣ್ ಚಕ್ರವರ್ತಿ– ಎಡಿಜಿಪಿ, ಡಿಸಿಆರ್ಇ
ಮನೀಷ್ ಕರ್ಬಿಕರ್– ಎಡಿಜಿಪಿ, ಸಿಐಡಿ
ಚಂದ್ರಶೇಖರ್– ಐಎಸ್ ಡಿ, ಎಡಿಜಿಪಿ
ವಿಪುಲ್ ಕುಮಾರ್– ಹೆಚ್ಚುವರಿ ಪೊಲೀಸ್ ಆಯುಕ್ತ ಪೂರ್ವ ವಲಯ
ಪ್ರವೀಣ್ ಮಧುಕರ್ ಪವಾರ್– ಐಜಿಪಿ ಸಿಐಡಿ
ಸತೀಶ್ ಕುಮಾರ್– ಹೆಚ್ಚುವರಿ ಪೊಲೀಸ್ ಆಯುಕ್ತ ಪಶ್ಚಿಮ ವಲಯ
ಸಂದೀಪ್ ಪಾಟಿಲ್– ಕೆಎಸ್ಆರ್ ಪಿ ಐಜಿಪಿ
ವಿಕಾಸ್ ಕುಮಾರ್ ವಿಕಾಸ್– ಐಜಿಪಿ ಐಎಸ್ ಡಿ
ಸಿದ್ದರಾಮಪ್ಪ– ಕೇಂದ್ರ ಕಚೇರಿ ಐಜಿಪಿ
ವಂಶಿಕೃಷ್ಣ– ಡಿಐಜಿ ಸಿಐಡಿ
ರಿಷ್ಯಂತ್ – ದಕ್ಷಿಣ ಕನ್ನಡ ಎಸ್ ಪಿ